ಬೈಲಹೊಂಗಲ ೧೩: ೨೦೨೧ನೇ ಸಾಲಿನ ಹೊಸ ವರ್ಷದ ಬದುಕು ಸರ್ವರ ಬಾಳಿನಲ್ಲಿ ಹೊಸತನ ಮೂಡಿಸಿ ಸರ್ವ ಮಂಗಳವನ್ನುAಟು ಮಾಡಲಿ. ತಾಯಿ ದುರ್ಗಾಪರಮೇಶ್ವರಿ ದೇವಿಯು ನಾಡಿನಾದ್ಯಂತ ಸಮೃದ್ಧಿ, ಸಂತೋಷ, ಆರೋಗ್ಯಭಾಗ್ಯ ಉಂಟು ಮಾಡಲಿ ಎಂದು ಗೌರಿ ಗದ್ದೆ ಅವದೂತ ಆಶ್ರಮದ ಶ್ರೀವಿನಯ ಗುರೂಜಿ ಹೇಳಿದರು.
ಪಟ್ಟಣದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ದಿನದರ್ಶಿಕೆ ಶ£ವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪರಿಸರ ಮೇಲೆ ಮಾನವ ಮಾಡಿದ ಹೇಯ ಕೃತ್ಯದಿಂದ ಕಳೆದ ವರ್ಷ ಸಾಕಷ್ಟು ಸಾವು,ನೋವು, ಆರ್ಥಿಕ ತೊಂದರೆ ಅನುಭವಿಸಬೇಕಾಯಿತು. ಇನ್ನಾದರೂ ಪ್ರತಿಯೊಬ್ಬರ ಸಸಿ ನೆಟ್ಟು ಪೋಷಿಸಬೇಕು. ಸಮೃದ್ಧ ಪರಿಸರ £ರ್ಮಾಣಕ್ಕೆ ಕೊಡುಗೆ £Ãಡಬೇಕು. ಜಗನ್ಮಾತೆ ಶ್ರೀದುರ್ಗೆಯ ಹೆಸರಿನಲ್ಲಿ ಡಾ.ಮಹಾಂತಯ್ಯಶಾಸ್ತಿçÃಗಳು ಮುದ್ರಿಸಿರುವ ದಿನದರ್ಶಿಕೆ ಚನ್ನಾಗಿ ಮೂಡಿ ಬಂದಿದ್ದು. ಮುಂದಿನ ದಿನಮಾನಗಳಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಗಳು ಹೆಚ್ಚೆಚ್ಚು ನಡೆಯಲಿ ಎಂದು ಹಾರೈಸಿದರು. ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಧರ್ಮದರ್ಶಿ ಡಾ.ಮಹಾಂತಯ್ಯಶಾಸ್ತಿçà ಆರಾದ್ರಿಮಠ, ಸಿದ್ಧರಾಮ ಲಿಂಗಶೆಟ್ಟಿ, ಅಡಿವೆಪ್ಪ ಕಾಜಗಾರ, ಬಸವರಾಜ ಕಟ್ಟಿಮ£, ಭಕ್ತರು ಇದ್ದರು.

- Advertisement -